ವಿವೇಕ ಸಾಹಿತ್ಯ ಭಂಡಾರ, ಸೇಡಮ್

Image
Image
Image
Image
Image
About Us

Viveka Sahitya Bhandara, Sedam

 1999ರಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪರಿಸರದಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ಯೋಗ್ಯ ದರದಲ್ಲಿ ಮಾರಾಟ ಮಾಡುವುದಕ್ಕಾಗಿ ವಿವೇಕ ಸಾಹಿತ್ಯ ಭಂಡಾರವನ್ನು ಆರಂಭಿಸಲಾಯಿತು. ಇದರ ಉದ್ದೇಶ ಉತ್ತಮ ವಿಚಾರಗಳ ಪ್ರಚಾರ. ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ವಿವಿಧ ಲೇಖಕರಿಂದ ಏಕಕಾಲಕ್ಕೆ 50 ಕೃತಿಯನ್ನು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಪ್ರಕಾಶನದ ಮುಖಾಂತರ ಪ್ರಕಟಿಸಲಾಯಿತು. ತದನಂತರದಲ್ಲಿಯೂ ಕೂಡ ಪುಸ್ತಕ ಪ್ರಕಟಣೆ ಕೆಲಸ ನಡೆದಿದೆ. 

Gallery