Blog

ಸರದಾರ ವಲ್ಲಭಭಾಯಿ ಪಟೇಲರ 150 ನೇ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಯಿತು. ಶ್ರೀಮತಿ ಸುಧಾಮಣಿ ಶರೆಡ್ಡಿ ಶಿಕ್ಷಕಿ ಬೌದ್ಧಿಕ ವಿಷಯ ಮಂಡನೆ ಮಾಡಿದರು 7ನೇ ತರಗತಿಯ
Read More
ಶೈಕ್ಷಣಿಕ ವರ್ಷದ ದ್ವಿತೀಯ ಅವಧಿ ಪ್ರಾರಂಭ, ಶ್ರೀ ಆರೋಗ್ಯಪ್ಪ ಎಂ. ಪ್ರಾಚಾರ್ಯರುಶ್ರೀ ಡಾ.ರೇವಣಸಿದ್ದಯ್ಯ ಮಠ್ ಸ್ನಾತಕೋತ್ತರ ಕೇಂದ್ರ ಶಾಲಾ ಸಮೀಕ್ಷೆಗಾಗಿ ಆಗಮಿಸಿದರು.
Read More
ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಅಧ್ಯಕ್ಷತೆ ಸ್ಥಾನ ಶ್ರೀಮತಿ ಸುವರ್ಣಾ ಪಾಟೀಲ ಮುಖ್ಯ ಅಥಿತಿಗಳು ಶ್ರೀಮತಿ ಸರಿತಾ ಕುಲಕರ್ಣಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ
Read More
ಶ್ರೀ ಗಣೇಶ ಚತುರ್ಥಿಯ ನಿಮಿತ್ಯ ಬೌದ್ಧಿಕ ಕಾರ್ಯಕ್ರಮ ಮಾಡಲಾಯಿತು.ಅತಿಥಿಗಳು :ಶ್ರೀಮತಿ ರೂಪದೇವಿ ಬಂಗಾರ ಕಾದಂಬರಿಗಾರ್ತಿ ಬರಹಗಾರರು ಬೌದ್ಧಿಕ ಕಾರ್ಯಕ್ರಮ ನಡೆಸಿಕೊಟ್ಟರು.
Read More
ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ ಆಜಾದ ಹಾಗೂ ಬಾಲಗಂಗಾಧರ ತಿಲಕರವರ ಜನ್ಮದಿನಾಚರಣೆ ಆಚರಿಸಲಾಯಿತು.ಶ್ರೀಮತಿ ಸುಜಾತಾ ಗುತ್ತೇದಾರ ಹಾಗೂ ಶ್ರೀಮತಿ ಶಿರಿನಬಾನು ಮಾತಾಜಿಯವರು ಬೌದ್ಧಿಕ ವಿಷಯ ಮಂಡಿಸಿದರು.
Read More
ಗುರುಪೂರ್ಣಿಮಾ ಹಾಗೂ ಶಿಶುವರ್ಗ 1ನೇ ತರಗತಿ ಮಕ್ಕಳಿಗೆ ಪ್ರಥಮ ಪಾಠ ಬೋಧನೆ ಪಾಟಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪೂಜ್ಯ ಶ್ರೀ ಶಿವಶಂಕರ ಮಹಾಸ್ವಾಮಿಗಳು ಅಕ್ಷರ ಅಭ್ಯಾಸವನ್ನು ಮಾಡಿಸಿದರು.ವೇದ ವ್ಯಾಸರ
Read More