By Aditya Joshi
ಸರದಾರ ವಲ್ಲಭಭಾಯಿ ಪಟೇಲರ 150 ನೇ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಯಿತು. ಶ್ರೀಮತಿ ಸುಧಾಮಣಿ ಶರೆಡ್ಡಿ ಶಿಕ್ಷಕಿ ಬೌದ್ಧಿಕ ವಿಷಯ ಮಂಡನೆ ಮಾಡಿದರು 7ನೇ ತರಗತಿಯ
By Aditya Joshi
ಶೈಕ್ಷಣಿಕ ವರ್ಷದ ದ್ವಿತೀಯ ಅವಧಿ ಪ್ರಾರಂಭ, ಶ್ರೀ ಆರೋಗ್ಯಪ್ಪ ಎಂ. ಪ್ರಾಚಾರ್ಯರುಶ್ರೀ ಡಾ.ರೇವಣಸಿದ್ದಯ್ಯ ಮಠ್ ಸ್ನಾತಕೋತ್ತರ ಕೇಂದ್ರ ಶಾಲಾ ಸಮೀಕ್ಷೆಗಾಗಿ ಆಗಮಿಸಿದರು.
By Aditya Joshi
ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.ಶ್ರೀಮತಿ ಅಕ್ಕನಾಗಮ್ಮ ಮಾತಾಜಿ ಅವರು ಬೌದ್ಧಿಕ ವಿಷಯ ಮಂಡಿಸಿದರು.
By Aditya Joshi
By Aditya Joshi
ಭಾರತ ರತ್ನ ಸರ್. ಎಮ್ ವಿಶ್ವೇಶ್ವರಯ್ಯನವರ ಜಯಂತಿಯನ್ನು ಆಚರಿಸಲಾಯಿತು. ಶ್ರೀಮತಿ ಸುಜಾತಾ ತಾಡಾಪಳ್ಳಿ ಬೌದ್ಧಿಕ ವಿಷಯ ಮಂಡಿಸಿದರು.
By Aditya Joshi
ಶ್ರೀ ನಾರಾಯಣ ಗುರೂಜಿ ರವರ ಜನ್ಮದಿನಾಚರಣೆ ಆಚರಿಸಲಾಯಿತು. ಶ್ರೀಮತಿ ತನುಜಾ ಮಾತಾಜಿ ಬೌಧಿಕ ಮಂಡಿಸಿದರು.
By Aditya Joshi
ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ. ಶ್ರೀಮತಿ ಜಗದೇವಿ ಮಠಪತಿ ಬೌದ್ಧಿಕ ಮಂಡಿಸಿದರು.
By Aditya Joshi
ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಅಧ್ಯಕ್ಷತೆ ಸ್ಥಾನ ಶ್ರೀಮತಿ ಸುವರ್ಣಾ ಪಾಟೀಲ ಮುಖ್ಯ ಅಥಿತಿಗಳು ಶ್ರೀಮತಿ ಸರಿತಾ ಕುಲಕರ್ಣಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ
By Aditya Joshi
ಶ್ರೀ ಗಣೇಶ ಚತುರ್ಥಿಯ ನಿಮಿತ್ಯ ಬೌದ್ಧಿಕ ಕಾರ್ಯಕ್ರಮ ಮಾಡಲಾಯಿತು.ಅತಿಥಿಗಳು :ಶ್ರೀಮತಿ ರೂಪದೇವಿ ಬಂಗಾರ ಕಾದಂಬರಿಗಾರ್ತಿ ಬರಹಗಾರರು ಬೌದ್ಧಿಕ ಕಾರ್ಯಕ್ರಮ ನಡೆಸಿಕೊಟ್ಟರು.
By Aditya Joshi
ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ ಆಜಾದ ಹಾಗೂ ಬಾಲಗಂಗಾಧರ ತಿಲಕರವರ ಜನ್ಮದಿನಾಚರಣೆ ಆಚರಿಸಲಾಯಿತು.ಶ್ರೀಮತಿ ಸುಜಾತಾ ಗುತ್ತೇದಾರ ಹಾಗೂ ಶ್ರೀಮತಿ ಶಿರಿನಬಾನು ಮಾತಾಜಿಯವರು ಬೌದ್ಧಿಕ ವಿಷಯ ಮಂಡಿಸಿದರು.
By Aditya Joshi
ಗುರುಪೂರ್ಣಿಮಾ ಹಾಗೂ ಶಿಶುವರ್ಗ 1ನೇ ತರಗತಿ ಮಕ್ಕಳಿಗೆ ಪ್ರಥಮ ಪಾಠ ಬೋಧನೆ ಪಾಟಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪೂಜ್ಯ ಶ್ರೀ ಶಿವಶಂಕರ ಮಹಾಸ್ವಾಮಿಗಳು ಅಕ್ಷರ ಅಭ್ಯಾಸವನ್ನು ಮಾಡಿಸಿದರು.ವೇದ ವ್ಯಾಸರ
By Aditya Joshi
ದಿನಾಂಕ :05-6-2025 ರಂದು ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಿ.ಶ್ರೀಮತಿ ಲೀಲಾವತಿ ಶೆಟ್ಟಿ ಮಾತಾಜಿ ಬೌದ್ಧಿಕ ವಿಷಯ ಮಂಡಿಸಿದರು.