By Aditya Joshi
ಶ್ರೀ ತುಳಜಾ ಭವಾನಿ ಶಿಶು ಮಂದಿರದ ಮುದ್ದು ಕಂದಮ್ಮಗಳು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಮಾಡಿ ಪೂಜ್ಯರ ಆಶೀರ್ವಾದ ಪಡೆದು ನಂತರ ಶ್ರೀ ಲಕ್ಷ್ಮಿನಾರಾಯಣ ದರ್ಶನ
By Aditya Joshi
ದಿನಾಂಕ 9-9-2025 ಮಂಗಳವಾರ ಮಾತ್ರ ಮಿಲನ ಕರ್ಯಕ್ರಮ ಮಾಡಲಾಯಿತು. ವಿಶೇಷ ಡಾಕ್ಟರ್ ನಾಗರಾಜ್ ಕನಕೇರಿ ನವಜಾತ ಶಿಶು ತಜ್ಞರು ಆಗಮಿಸಿ ಮಕ್ಕಳ ಆರೋಗ್ಯದ ಬಗ್ಗೆ ಕುರಿತು ತುಂಬಾ
By Aditya Joshi
ಗಣೇಶ್ ಉತ್ಸವದ ಬೌದ್ಧಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಚಿತ್ರಾ ಬಂಗಾರ ತುಳಜಾ ಭವಾನಿ ಶಿಶು ಮಂದಿರದ ಸುಧಾರಣಾ ಸಮಿತಿ ಸದಸ್ಯರು ಗಣೇಶನ ಜನನದ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ಕಥೆ
By Aditya Joshi
ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ಸೇಡಂನಲ್ಲಿ ಬರುವ ಎಲ್ಲಾ ಶಿಶು ಮಂದಿರಗಳ ಶಾಲೆಯಿಂದ ಐದು ಮಕ್ಕಳಿಗೆ ಕರೆಸಿ ಹಾಗೂ ನಮ್ಮ ಶಾಲೆಯ ರ್ವ ಮಕ್ಕಳು ಸೇರಿ
By Aditya Joshi
ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ರಕ್ಷಾಬಂಧನ ಕರ್ಯಕ್ರಮ ಆಚರಿಸಲಾಯಿತು. ಸಹೊದರಿಯ ಪ್ರೀತಿ ಭಾತೃತ್ವದ ಸಂಭ್ರಮದ ಪ್ರತಿಕವೆ ರಕ್ಷಾಬಂಧನ. ಸಹೋದರರಿಗೆ ರಾಖಿ ಕಟ್ಟಿ ಅವರ ಏಳಗೆಯನ್ನು ಬಯಸುವದು.
By Aditya Joshi
ಶ್ರೀ ತುಳಜಾಭವಾನಿ ಶಿಶು ಮಂದಿರದಲ್ಲಿ ಸರಸ್ವತಿ ಪೂಜೆಯೊಂದಿಗೆ ಪರಮಪೂಜ್ಯ ಶ್ರೀ ಸದಾಶಿವ ಮಹಾ ಸ್ವಾಮೀಜಿಯವರ ಅಮೃತ ಹಸ್ತದಿಂದ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಯಿತು.
By Aditya Joshi
ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ನಿಮಿತ್ಯ ಮಕ್ಕಳ ಕೈಯಿಂದ ಎತ್ತುಗಳನ್ನು ಮಾಡಿಸಿ ಎತ್ತುಗಳಿಂದ ಆಗುವ ಉಪಯೋಗ ಮತ್ತು ರೈತನ ದುಡಿಮೆಯ ಮಹಿಮೆಯನ್ನು ಮಕ್ಕಳಿಗೆ
By Aditya Joshi
ಶ್ರೀ ತುಳಜಾ ಭವಾನಿ ಶಿಶುಮಂದಿರದ ಮಕ್ಕಳು ಯೋಗ ಮಾಡುತ್ತಿರುವ ದೃಶ್ಯ. ಯೋಗ ನಮ್ಮ ಮನಸ್ಸಿಗೆ ವಿಶ್ರಾಂತಿ ನಿಡುತ್ತದೆ ಹಾಗೆ ದೇಹವನ್ನು ಸದೃಢಗೊಳಿಸುತ್ತದೆ.
By Aditya Joshi
ಶ್ರೀ ತುಳಜಾಭವಾನಿ ಶಿಶು ಮಂದಿರದಲ್ಲಿ ಪರಿಸರ ದಿನಾಚರಣೆಯ ನಿಮಿತ್ಯ ಮಕ್ಕಳು ಹೂ ಮತ್ತು ಹಣ್ಣಿನ ಗಿಡಗಳನ್ನು ತಂದು ನೆಟ್ಟರು . ನೆಟ್ಟ ಸಸಿಗಳಿಗೆ ನೀರೆರೆದು ಸಂತೋಷ ಪಟ್ಟರು.
By Aditya Joshi
ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ೨೦೨೫ ಮತ್ತು ೨೬ನೇ ಸಾಲಿನಲ್ಲಿ ದಾಖಲಾತಿಯಾದ ಮಕ್ಕಳ ಶಾಲೆಗೆ ತಳಿರು ತೋರಣ ಕಟ್ಟಿ ಮಕ್ಕಳಿಗೆ ಆರತಿ ಮಾಡಿ ದೃಷ್ಟಿ ತೆಗೆದು