ಶ್ರೀ ತುಳಜಾ ಭವಾನಿ ಶಿಶು ಮಂದಿರದ ಮುದ್ದು ಕಂದಮ್ಮಗಳು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಮಾಡಿ ಪೂಜ್ಯರ ಆಶೀರ್ವಾದ ಪಡೆದು ನಂತರ ಶ್ರೀ ಲಕ್ಷ್ಮಿನಾರಾಯಣ ದರ್ಶನ ಪಡೆದು ಮಕ್ಕಳು ಉಲ್ಲಾಸದಿಂದ ಕುಣಿದಾಡಿ ಮಂದಿರದಲ್ಲಿ ಊಟ ಮಾಡಿಸಿ ಕರೆದುಕೊಂಡು ಬರಲಾಯಿತು