21ದಿನಗಳಲ್ಲಿ ಕಲ್ಯಾಣ ಕರ್ನಾಟಕ ನಾಡಿನ 7 ಜಿಲ್ಲೆ, 48 ತಾಲೂಕಾದ *5000 ಕೀ ಮೀ ವಿಕಾಸ ಪಥ ಯಾತ್ರೆ* ಯಶಸ್ವಿಯಾಗಿ ಕೈಗೊಂಡು ಇತಿಹಾಸ ನಿರ್ಮಿಸಿ, *ಸೇಡಮ್ ಪುರ ಪ್ರವೇಶಗೈದ ಪೂಜ್ಯ ಸದಾಶಿವ ಸ್ವಾಮಿಗಳಿಗಳು.
ಸೇಡಂನ ಸ್ವರ್ಣ ಜಯಂತಿ ಕಾರ್ಯಾಲಯ ಕಾನಗಡ್ಡ ಕಲ್ಯಾಣ ಮಂಟಪದಲ್ಲಿ 12 ಸೆಪ್ಟೆಂಬರ್ 2024 ರಂದು ಕೊತ್ತಲ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ನಿಮಿತ್ಯ ಅನೇಕ ವ್ಯವಸ್ಥೆಗಳ ಕುರಿತು ಸಭೆ ನಡೆಯಿತು. November 4, 2024