ಮಾತೃ ಮಿಲನ ಕಾರ್ಯಕ್ರಮ

ದಿನಾಂಕ 9-9-2025 ಮಂಗಳವಾರ ಮಾತ್ರ ಮಿಲನ ಕರ‍್ಯಕ್ರಮ ಮಾಡಲಾಯಿತು. ವಿಶೇಷ ಡಾಕ್ಟರ್ ನಾಗರಾಜ್ ಕನಕೇರಿ ನವಜಾತ ಶಿಶು ತಜ್ಞರು ಆಗಮಿಸಿ ಮಕ್ಕಳ ಆರೋಗ್ಯದ ಬಗ್ಗೆ ಕುರಿತು ತುಂಬಾ ಚೆನ್ನಾಗಿ ಹೇಳಿದರು .ಮತ್ತು ಶ್ರೀಮತಿ ಯು.ಮಂಜುಳಾ ಶಿಕ್ಷಣ ಪ್ರೇಮಿಗಳು ಇವರು ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಮತ್ತು ಈ ಕಾರ್ಯಕ್ರಮದಲ್ಲಿ ಶಾಲಾ ಸುಧಾರಣಾ ಸಮಿತಿಯ ಉಪಧ್ಯಕ್ಷರಾದ ಶ್ರೀಮತಿ ಸುವರ್ಣಾ ಎಸ್ ಪಾಟೀಲ್ ಹಾಗೂ ಮಾತೃ ಭಾರತಿಯ ಅಧ್ಯಕ್ಷರಾದ ಶ್ರೀಮತಿ ಶಾಂತಾರಾಣಿ ಊಡ್ಗಿ ಮತ್ತು ಶಾಲೆಯ ಪ್ರಧಾನ ಅಧ್ಯಪಕರಾದ ಶ್ರೀಮತಿ ವಿಜಯಲಕ್ಷಿö್ಮÃ ಪಾಗಾ ಅವರು ಉಪಸ್ಥಿತರಿದ್ದರು.

Posted in Shishu Mandir