November 12, 2025 ಪರಿಶ್ರಮವೇ ಸಾಧನೆಯ ಸಾಧನ: ಡಾ. ವಿಜಯಲಕ್ಷ್ಮಿ ದೇಶಮಾನೆ ಪದ್ಮಶ್ರೀ ಪ್ರಶಸ್ತಿ ವಿಜೇತೆ, ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಇಂದು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಶ್ರೀಮತಿ ನರ್ಮದಾ Read more
October 31, 2025 ಸರದಾರ ವಲ್ಲಭಭಾಯಿ ಪಟೇಲರ 150 ನೇ ಜನ್ಮದಿನಾಚರಣೆ ಸರದಾರ ವಲ್ಲಭಭಾಯಿ ಪಟೇಲರ 150 ನೇ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಯಿತು. ಶ್ರೀಮತಿ ಸುಧಾಮಣಿ ಶರೆಡ್ಡಿ ಶಿಕ್ಷಕಿ ಬೌದ್ಧಿಕ ವಿಷಯ ಮಂಡನೆ ಮಾಡಿದರು 7ನೇ ತರಗತಿಯ Read more
October 14, 2025 ಹೋರಸಂಚಾರ ಶ್ರೀ ತುಳಜಾ ಭವಾನಿ ಶಿಶು ಮಂದಿರದ ಮುದ್ದು ಕಂದಮ್ಮಗಳು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಮಾಡಿ ಪೂಜ್ಯರ ಆಶೀರ್ವಾದ ಪಡೆದು ನಂತರ ಶ್ರೀ ಲಕ್ಷ್ಮಿನಾರಾಯಣ ದರ್ಶನ Read more
October 8, 2025 ಶೈಕ್ಷಣಿಕ ವರ್ಷದ ದ್ವಿತೀಯ ಅವಧಿ ಪ್ರಾರಂಭ ಶೈಕ್ಷಣಿಕ ವರ್ಷದ ದ್ವಿತೀಯ ಅವಧಿ ಪ್ರಾರಂಭ, ಶ್ರೀ ಆರೋಗ್ಯಪ್ಪ ಎಂ. ಪ್ರಾಚಾರ್ಯರುಶ್ರೀ ಡಾ.ರೇವಣಸಿದ್ದಯ್ಯ ಮಠ್ ಸ್ನಾತಕೋತ್ತರ ಕೇಂದ್ರ ಶಾಲಾ ಸಮೀಕ್ಷೆಗಾಗಿ ಆಗಮಿಸಿದರು. Read more
October 7, 2025 ಮಹರ್ಷಿ ವಾಲ್ಮೀಕಿ ಜಯಂತಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.ಶ್ರೀಮತಿ ಅಕ್ಕನಾಗಮ್ಮ ಮಾತಾಜಿ ಅವರು ಬೌದ್ಧಿಕ ವಿಷಯ ಮಂಡಿಸಿದರು. Read more
September 19, 2025 ಸಪ್ಪಣ್ಣರ್ಯ ಶಿವಯೋಗಿಗಳ 38ನೇ ಪುಣ್ಯ ಸ್ಮರಣೆ ಸಪ್ಪಣ್ಣರ್ಯ ಶಿವಯೋಗಿಗಳ 38ನೇ ಪುಣ್ಯ ಸ್ಮರಣೆ ಮಾಡಲಾಯಿತು. Read more
September 17, 2025 ಕಲ್ಯಾಣ ಕರ್ನಾಟಕ ಉತ್ಸವದ ಸಾಮೂಹಿಕ ಧ್ವಜಾರೋಣ ಕಲ್ಯಾಣ ಕರ್ನಾಟಕ ಹೋರಾಟದ ಇತಿಹಾಸ ನಮ್ಮ ಮಕ್ಕಳಿಗೆ ತಿಳಿಸುವ ಪ್ರಯತ್ನ ನಮ್ಮದಾಗಲಿ :ಡಾ. ಉದಯಕುಮಾರ ಶಹಾ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ವಿವಿಧ Read more
September 15, 2025 ಭಾರತ ರತ್ನ ಸರ್. ಎಮ್ ವಿಶ್ವೇಶ್ವರಯ್ಯನವರ ಜಯಂತಿ ಭಾರತ ರತ್ನ ಸರ್. ಎಮ್ ವಿಶ್ವೇಶ್ವರಯ್ಯನವರ ಜಯಂತಿಯನ್ನು ಆಚರಿಸಲಾಯಿತು. ಶ್ರೀಮತಿ ಸುಜಾತಾ ತಾಡಾಪಳ್ಳಿ ಬೌದ್ಧಿಕ ವಿಷಯ ಮಂಡಿಸಿದರು. Read more
September 9, 2025 ಮಾತೃ ಮಿಲನ ಕಾರ್ಯಕ್ರಮ ದಿನಾಂಕ 9-9-2025 ಮಂಗಳವಾರ ಮಾತ್ರ ಮಿಲನ ಕರ್ಯಕ್ರಮ ಮಾಡಲಾಯಿತು. ವಿಶೇಷ ಡಾಕ್ಟರ್ ನಾಗರಾಜ್ ಕನಕೇರಿ ನವಜಾತ ಶಿಶು ತಜ್ಞರು ಆಗಮಿಸಿ ಮಕ್ಕಳ ಆರೋಗ್ಯದ ಬಗ್ಗೆ ಕುರಿತು ತುಂಬಾ Read more
September 8, 2025 ಶ್ರೀ ನಾರಾಯಣ ಗುರೂಜಿ ರವರ ಜನ್ಮದಿನಾಚರಣೆ ಶ್ರೀ ನಾರಾಯಣ ಗುರೂಜಿ ರವರ ಜನ್ಮದಿನಾಚರಣೆ ಆಚರಿಸಲಾಯಿತು. ಶ್ರೀಮತಿ ತನುಜಾ ಮಾತಾಜಿ ಬೌಧಿಕ ಮಂಡಿಸಿದರು. Read more
ಸೇಡಂನ ಸ್ವರ್ಣ ಜಯಂತಿ ಕಾರ್ಯಾಲಯ ಕಾನಗಡ್ಡ ಕಲ್ಯಾಣ ಮಂಟಪದಲ್ಲಿ 12 ಸೆಪ್ಟೆಂಬರ್ 2024 ರಂದು ಕೊತ್ತಲ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ನಿಮಿತ್ಯ ಅನೇಕ ವ್ಯವಸ್ಥೆಗಳ ಕುರಿತು ಸಭೆ ನಡೆಯಿತು. November 4, 2024